1.
ಕೆಳಗಿನ ಯಾವ ವಸ್ತು ಭೂಮಿಯ ಹೊರಪದರದ ಅತಿ ಹೆಚ್ಚಿನ ಭಾರಕ್ಕೆ ಕಾರಣವಾಗಿದೆ?
Ans: B) ಆಮ್ಲಜನಕ
2.
ಶರೀರದಲ್ಲಿ ಆಯೋಡಿನ್ ಅನ್ನು ಐಚ್ಛಿಕವಾಗಿ ಸಾಂದ್ರೀಕರಿಸಿಕೊಳ್ಳುವ
ಭಾಗ ಇದು ?
Ans: B) ಥೈರಾಯಿಡ್
3.
ಮೈಸೂರಿನ 'ಓರಿಯಂಟಲ್ ಲೈಬ್ರರಿ' ಯನ್ನು ಈ ಕೆಳಗಿನವರಲ್ಲಿ ಯಾರು ದಿವಾನರಾಗಿದ್ದಾಗ ಸ್ಥಾಪಿಸಲಾಯಿತು?
Ans: A) ಕೆ ಶೇಷಾದ್ರಿ ಅಯ್ಯರ್
4.
ಬಿಜಾಪುರದ ಗೋಳಮ್ಮಟದ ನಿರ್ಮಾಪಕರು ಈ ಕೆಳಗಿನವರಲ್ಲಿ ಯಾರಾಗಿದ್ದಾರೆ ?
Ans: D) ಮಹಮ್ಮದ್ ಆದಿಲ್ ಷಾ
5.
ಹರ್ಷವರ್ಧನನ ಇತಿಹಾಸವನ್ನು ತಿಳಿಸುವ “ಹರ್ಷಚರಿತ' ಎಂಬ ಗ್ರಂಥವನ್ನು ಬರೆದವರು?
Ans: A) ಬಾಣಭಟ್ಟ
6.
“ಪಾವರ್ಟಿ ಅಂಡ್ ಅನ್ ಬ್ರಿಟಿಷ್ ರೂಲ್ ಇನ್ ಇಂಡಿಯಾ”ಪುಸಕ್ತವನ್ನು ಈ ಕೆಳಗಿನ ಯಾರು ರಚಿಸಿದ್ದಾರೆ ?
Ans: C) ದಾದಾಬಾಯ್ ನವರೋಜಿ
7.
ನಬಾರ್ಡ್ನ ಮೂರು ಪ್ರಧಾನ ಕಾರ್ಯಗಳೆಂದರೆ.....
Ans: A) ಮರುಹಣನೀಡಿಕೆ, ಸಾಂಸ್ಥಿಕ ಬೆಳವಣಿಗೆ ಮತ್ತು ಕಕ್ಷಿದಾರ ಬ್ಯಾಂಕುಗಳ ಪರಿಶೀಲನೆ
8.
ಯಾವ ಪ್ರಾಂತ್ಯದ ಮೇಲೆ ವಿಜಯವನ್ನು ಗಳಿಸಿದ ನೆನಪಿಗಾಗಿ ಅಕ್ಬರನು ಫತೇಪುರ ಸಿಕ್ರಿಯಲ್ಲಿ 'ಬುಲಂದ್ ದರ್ವಾಜಾ”ವನ್ನು ನಿರ್ಮಿಸಿದನು?
Ans: A) ಗುಜರಾತ್
9.
ಪ್ರಸಿದ್ಧ ಜೈನ ಪಂಡಿತನಾದ ಜಿನಸೇನನು ಈ ಕೆಳಗಿನ ಯಾವ ದೊರೆಯ ಆಸ್ಥಾನದಲ್ಲಿದ್ದನು?
Ans: A)ಅಮೋಘವರ್ಷ
10.
ಈ ಕೆಳಗಿನ ಯಾವ ನದಿ ಮುಖಜ ಭೂಮಿಯಲ್ಲಿ ಭಟ್ಕಳ ಬಂದರು ನೆಲೆಯಾಗಿದೆ?