1.
ಕರ್ನಾಟಕ ರಾಜ್ಯದ ಯಾವ ಜಿಲ್ಲೆಯು ಕಿತ್ತಳೆ ನಾಡು ಎಂತಲೂ ಕರೆಸಿಕೊಂಡಿದೆ?
Ans: C) ಕೊಡಗು
2.
“ಅಭಂಗಗಳು” ಎಂಬ ಭಕ್ತಿ ಗೀತೆಗಳನ್ನು ರಚಿಸಿದವರು ಈ ಕೆಳಗಿನವರಲ್ಲಿ ಯಾರಾಗಿದ್ದಾರೆ ?
Ans: B) ಸಂತ ತುಕಾರಾಂ
3.
ಪೋರ್ಚುಗೀಸರ ವಿರುದ್ಧ ಕೆಳದಿಯ ವೆಂಕಟಪ್ಪ ನಾಯಕ ಯುದ್ಧ ಸಾರಿದಾಗ ಆತನಿಗೆ ರಾಣಿ ಅಬ್ಬಕ್ಕದೇವಿ ಆಸರೆ ನೀಡಿದ್ದನ್ನು ದಾಖಲಿಸಿದ ಪೋರ್ಚುಗೀಸ್ ಪ್ರವಾಸಿ ಯಾರು?
Ans: B) ಪೆಟ್ರೋ ಡೆಲ್ಲಾವೆಲ್ಲಿ
4.
'ಯವನ ರಾಜ್ಯ ಸ್ಥಾಪನಾಚಾರ್ಯ ಎಂಬ ಬಿರುದನ್ನು ಪಡೆದ ದೊರೆ ಯಾರು?
Ans: B) ಕೃಷ್ಣದೇವರಾಯ
5.
ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ?
Ans: D) ಮಂಡಳಿ (ಕೊಲಿಜಿಯಂ) ರ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿಯವರಿಂದ ನೇಮಿಸಲ್ಪಡುತ್ತಾರೆ.......
6.
ವಾಯುಮಂಡಲದ ಓಜೋನ್ ಪದರವು ಇದನ್ನು ಹೀರುತ್ತದೆ ?
Ans: C) ಅತಿನೇರಳೆ ಕಿರಣಗಳು
7.
ಭಾರತೀಯ ಮಹಿಳೆಯು ಅಂತರಾಷ್ಟ್ರೀಯ ಸೌಂದರ್ಯ ಪ್ರದರ್ಶನಗಳಲ್ಲಿ ಭಾಗವಹಿಸಿದ್ದು “ಮಿಸ್ ವರ್ಲ್ಡ್” ಬಿರುದನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಯಾರು?
Ans: C) ರೀಟಾ ಫರಿಯಾ
8.
ಭಾರತದಲ್ಲಿ ಪೊಲೀಸ್ ಸ್ಮರಣಾರ್ಥ ದಿನ ಎಂದು ಆಚರಿಸುವ ದಿನ ?
Ans: C) ಅಕ್ಟೋಬರ್ 21
9.
ಕೆಳಗಿನ ಯಾವ ಗುಪ್ತ ಸಾಮ್ರಾಟ್ನ ನಾಣ್ಯಗಳು ಅವನು ಕೊಳಲು ಅಥವಾ ವೀಣೆ ನುಡಿಸುವುದನ್ನು ಬಿಂಬಿಸುತ್ತವೆ?
Ans: D) ಸಮುದ್ರಗುಪ್ತ
10.
ಸಂಕೋಶ್ ನದಿಯು ಕೆಳಗಿನ ಯಾವ ಎರಡು ರಾಜ್ಯಗಳ ಗಡಿಯನ್ನು
ವಿಂಗಡಿಸುತ್ತದೆ?