1.
ಉಪರಾಷ್ಟ್ರಪತಿಯವರನ್ನು
Ans: C) ಸಂಸತ್ತಿನ ಎರಡೂ ಸದನಗಳು ಚುನಾಯಿಸತಕ್ಕದ್ದು
2.
ಬೌದ್ಧಧರ್ಮವು ಎರಡು ಶಾಖೆಗಳಾಗಿ ಇಬ್ಬಾಗವಾಯಿತು, ಅವುಗಳೆಂದರೆ,
Ans: D) ಹೀನಯಾನ ಮತ್ತು ಮಹಾಯಾನ
3.
ಹರ್ಷಚರಿತವನ್ನು ರಚಿಸಿದವರು ?
Ans: B) ಬಾಣಭಟ್ಟ
4.
ಮಹಮ್ಮದನು ಆಳುತ್ತಿದ್ದ ಘಜ್ನಿ ಸಾಮ್ರಾಜ್ಯ ಎಲ್ಲಿದ್ದಿತು ?
Ans: D) ಅಫ್ಘಾನಿಸ್ತಾನ
5.
ರಾಜಾ ರಾಮ್ ಮೋಹನ್ ರಾಯ್ ಅವರು ಮುಖ್ಯವಾಗಿ ಈ ಕೆಳಕಂಡ ವಿಷಯದ ಬಗ್ಗೆ ಕಾಳಜಿ ಹೊಂದಿದ್ದರು.
Ans: C) ಸತಿ ಪದ್ಧತಿಯ ನಿರ್ಮೂಲನ
6.
ವೆಲ್ಲೆಸ್ಲಿ ನೇತೃತ್ವದ ಬ್ರಿಟಿಷ್ ಪಡೆಯಿಂದ ಟಿಪ್ಪು ಸುಲ್ತಾನನು ಶ್ರೀರಂಗಪಟ್ಟಣ ದಲ್ಲಿ____ ರಲ್ಲಿ ಕೊಲ್ಲಲ್ಪಟ್ಟನು
Ans: B) 1799
7.
ಕನೌಜಿನ ಹರ್ಷವರ್ಧನನನ್ನು ಈ ಕೆಳಕಂಡ ಬಾದಾಮಿ ಚಾಲುಕ್ಯ ಅರಸನು ಸೋಲಿಸಿದನು?
Ans: B) ಎರಡನೇ ಪುಲಕೇಶಿ
8.
ಗೋಲ್ ಗುಂಬಜ್ ಅನ್ನು ನಿರ್ಮಿಸಿದವರು ?
Ans: C) ಬಿಜಾಪುರದ ಆದಿಲ್ ಶಾಹಿಗಳು
9.
ಮುದ್ದೇನಹಳ್ಳಿಯಲ್ಲಿ ಜನಿಸಿದ ಸರ್ ಎಂ. ವಿಶ್ವೇಶ್ವರಯ್ಯನವರು ಈ ಕೆಳಕಂಡ
ವರಿಗೆ ಮೈಸೂರಿನ ದಿವಾನರಾಗಿದ್ದರು ?
Ans: B) ನಾಲ್ವಡಿ ಕೃಷ್ಣರಾಜ್ ಒಡೆಯರ್
10.
ಕಥಕ್ಕಳಿಯು ಯಾವ ರಾಜ್ಯದ ನೃತ್ಯವಾಗಿದೆ?