1.
ರಾಮಾಯಣ ಮಹಾನ್ವೇಷಣಂ ಕರ್ತೃ ಯಾರು?
Ans: c) ವೀರಪ್ಪ ಮೊಯ್ಲಿ
2.
ಕೆಂಪು ಗ್ರಹ ಎಂದು ಯಾವ ಗ್ರಹಕ್ಕೆ ಕರೆಯುತ್ತಾರೆ?
Ans: c) ಮಂಗಳ
3.
ಭೂಮಿಯು ತನ್ನ ಅಕ್ಷದ ಸುತ್ತ ಸುತ್ತುವುದನ್ನು.......... ಎನ್ನುವರು.
Ans: a) ಅಕ್ಷ ಭ್ರಮನ
4.
ಮಣ್ಣಿನ ಬಗ್ಗೆ ವೈಜ್ಞಾನಿಕ ಅಧ್ಯಯನಕ್ಕೆ ........ ಎನ್ನುವರು ?
Ans: b) ಪೆಡಾಲಜಿ
5.
ಕರ್ನಾಟಕ ನೋಟುಗಳ ಮುದ್ರನಾಲಯವನ್ನು ಎಲ್ಲಿ ಸ್ಥಾಪಿಸಲಾಗಿದೆ?
Ans: b) ಮೈಸೂರು
6.
ಭಾರತದ ಅರ್ಥಶಾಸ್ತ್ರದ ಪಿತಾಮಹ ಯಾರು?
Ans: a) ಕೌಟಿಲ್ಯ
7.
ಒಂದು ದೇಶದ ಆರ್ಥಿಕ ಅಭಿವೃದ್ಧಿಯ ಅವಲಂಬಿಸುವ ಅಂಶವೆಂದರೆ...
Ans: d) ಮೇಲಿನ ಎಲ್ಲವೂ
8.
ಬ್ಯಾಂಕುಗಳ ಬ್ಯಾಂಕು ಎಂದು ಯಾವುದನ್ನು ಕರೆಯಲಾಗುತ್ತದೆ?
Ans: b) ಆರ್.ಬಿ.ಐ
9.
ಇವುಗಳಲ್ಲಿ ಮಾಧ್ಯಮಿಕ ವಲಯ ಯಾವುದು?
Ans: c) ಕೈಗಾರಿಕೆ
10.
ಕನ್ನಡದ ಮೊದಲ ಶಾಸನ ಯಾವುದು?