1.
ರಕ್ತವು ಯಾವ ದ್ರವ ಮಾಧ್ಯಮವನ್ನು ಹೊಂದಿರುತ್ತದೆ?
Ans: c) ಪ್ಲಾಸ್ಮಾ
2.
ಈ ಕೆಳಗಿನವುಗಳಲ್ಲಿ ವಸತಿ ಪ್ರದೇಶಗಳಿಗೆ ಕೇಂದ್ರ ಮಾಲಿನ್ಯ ಮಂಡಳಿಯ ಸಲಹೆಯ ಪ್ರಕಾರ ಧ್ವನಿಮಿತಿಯು
Ans: a) 55 ಡೆಸಿಬಲ್
3.
24 ಗಂಟೆಗಳಲ್ಲಿ ಗಡಿಯಾರದ ಕೈಗಳು ಎಷ್ಟು ಬಾರಿ ಒಂದು ಆಗುತ್ತದೆ?
Ans: b) 22
4.
ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ರಾಜ್ಯಪಾಲ ಗವರ್ನರ್ ಎಂದು ನೇಮಕಾತಿ ಮಾಡಲಾಗಿದೆ?
Ans: b) ಪುದುಚೇರಿ
5.
ಮೋಹಿನಿ ಅಟ್ಟಂ ಈ ನೃತ್ಯ ಸ್ವರೂಪವು .......... ರಾಜ್ಯದಿದೆ.
Ans: a) ಕೇರಳ
6.
ದಕ್ಷಿಣ ತೀರದ ರೈಲ್ವೆ ಜೋನ್ ಮುಖ್ಯ ಕೇಂದ್ರ ಇರುವುದು. ?
Ans: a) ವಿಶಾಖಪಟ್ಟಣಂ
7.
ಕಾರಾಗೃಹದಲ್ಲಿ ಯಾವ ಸ್ವಾತಂತ್ರ್ಯ ಹೋರಾಟಗಾರ ಅನ್ನ ಸತ್ಯಾಗ್ರಹ ಮಾಡಿ ಮೃತಪಟ್ಟನು?
Ans: b) ಜತಿನ್ ದಾಸ್
8.
ಸಚಿವ ಸಂಪುಟದ (ಕ್ಯಾಬಿನೆಟ್ ಮಿಷನ್) ರಾಯಭಾರಿಗಳು ಭಾರತಕ್ಕೆ ಬಂದಿದ್ದು ಯಾವಾಗ?
Ans: c) 1946
9.
ಎರಡನೇ ದುಂಡು ಮೇಜಿನ ಪರಿಷತ್ತಿನ ಸಮಯದಲ್ಲಿ ಬ್ರಿಟನ್ ಪ್ರಧಾನ ಮಂತ್ರಿ ಯಾರಾಗಿದ್ದರು?
Ans: a) ರಾಮ್ಸೆ ಮ್ಯಾಕ್ ಡೊನಾಲ್ಡ್
10.
ಯಾರು ಸಪ್ತಾಂಗ ಥಿಯರಿ ಆಫ್ ಸ್ಟೇಟ್ ಪ್ರತಿಪಾದಿಸಿದರು?