1.
ಇಂದಿನ ಜಾಗತಿಕ ಅನಿಲ ಪರಿಶೋಧನ ಮಾರುಕಟ್ಟೆಯಲ್ಲಿ ಸೆಲ್ ಗ್ಯಾಸ್ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿರುವುದು ಈ ಕೆಳಗಿನ ಯಾವ ಗುಣಗಳಿಂದ?
Ans: d) ಅತಿ ಹೇರಳವಾದ ನಿಕ್ಷೇಪಗಳಲ್ಲಿ ಇದರ ಲಭ್ಯತೆಯಿಂದ.
2.
ಮಣಿಪುರದ ಅಧಿಕೃತ ಭಾಷೆ ಯಾವುದು?
Ans: d) ಮೇಟಿಲಾನ್(ಮಣಿಪುರಿ)
3.
57 ಅಡಿ ಉದ್ದದ ಗೊಮ್ಮಟೇಶ್ವರ ಪ್ರತಿಮೆ ಎಲ್ಲಿದೆ?
Ans: d) ಶ್ರವಣಬೆಳಗೊಳ
4.
ಈ ಕೆಳಗಿನವರಲ್ಲಿ ಯಾರು ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಿಸುತ್ತಾರೆ?
Ans: a) ರಾಷ್ಟ್ರಪತಿ
5.
ಜಪಾನ್ ಶಾಸಕಾಂಗವು ಈ ಕೆಳಗಿನ ಯಾವ ಹೆಸರಿನಿಂದ ಕರೆಯಲ್ಪಡುತ್ತದೆ?
Ans: b) ಡಯಟ್
6.
ರಾಜ್ಯಸಭೆಯಲ್ಲಿ ರಾಜ್ಯದ ಪ್ರತಿನಿಧಿಯನ್ನು ಕೆಳಗಿನ ಯಾವುದರ ಮೂಲಕ ಆಯ್ಕೆ ಮಾಡಲಾಗುತ್ತದೆ?
Ans: b) ರಾಜ್ಯ ವಿಧಾನಸಭೆಯ ಚುನಾಯಿತ ಸದಸ್ಯರು
7.
ನರೇಂದ್ರನಾಥ ದತ್ತ ಕೆಳಗಿನ ಯಾರ ಮೂಲ ಹೆಸರು?
Ans: a) ಸ್ವಾಮಿ ವಿವೇಕಾನಂದ
8.
ವಿಜಯನಗರ ಸಾಮ್ರಾಜ್ಯದ ಸ್ಥಾಪಕ ಎಂದು ಯಾರನ್ನು ಕರೆಯಲಾಗುತ್ತದೆ?
Ans: a) ಹರಿಹರ -1
9.
ಪ್ರದೇಶವಾರು ಭಾರತದ ಅತಿ ದೊಡ್ಡ ರಾಜ್ಯ ಯಾವುದು?
Ans: a) ರಾಜಸ್ಥಾನ್
10.
ಇವರ ಪೂರ್ವಾನುಮತಿ ಇಲ್ಲದೆ ಲೋಕಸಭೆಯಲ್ಲಿ ಯಾವುದೇ ಹಣಮಸೂದೆಯನ್ನು ಪರಿಚಯಿಸಲಾಗುವುದಿಲ್ಲ?