1.
ಶ್ರೀಶೈಲಂ ಜಲವಿದ್ಯುತ್ ಸ್ಥಾವರವನ್ನು ಯಾವ ನದಿಯ ಮೇಲೆ ನಿರ್ಮಿಸಲಾಗಿದೆ?
Ans: A)ಕೃಷ್ಣಾ ನದಿ
2.
ಮೌಂಟ್ ಹ್ಯಾರಿಯೆಟ್ ರಾಷ್ಟ್ರೀಯ ಉದ್ಯಾನವನವು ಈ ಕೆಳಗಿನ ಯಾವ ರಾಜ್ಯದಲ್ಲಿದೆ?
Ans: D) ಮೇಲಿನ ಯಾವುದೂ ಅಲ್ಲ
3.
ಭಾರತದ ಭತ್ತದ ಕಣಜ ಎಂದು ಈ ಕೆಳಗಿನ ಯಾವ ರಾಜ್ಯವನ್ನು ಕರೆಯುತ್ತಾರೆ?
Ans: A) ಆಂಧ್ರಪ್ರದೇಶ
4.
ಬಿದಿರಿನ ಹನಿ ನೀರಾವರಿ ವ್ಯವಸ್ಥೆಯು ಭಾರತದ ಯಾವ ರಾಜ್ಯದಲ್ಲಿ ಕಂಡುಬರುವ ಅತ್ಯಂತ ಹಳೆಯ ಪದ್ಧತಿಯಾಗಿದೆ ?
Ans: B) ಮೇಘಾಲಯ
5.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಎಲ್ಲಿದೆ?
Ans: A) ಬೆಂಗಳೂರು
6.
ಜವಾಹರ್ ಸಾಗರ ಅಣೆಕಟ್ಟನ್ನು ಈ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದೆ?
Ans: C) ಯಮುನಾ
7.
ತವಾ ಯೋಜನೆಯು ಈ ಕೆಳಗಿನ ಯಾವ ಸ್ಥಳಗಳಿಗೆ ಸಂಬಂಧಿಸಿದೆ?
Ans: B) ಹೋಶಂಗಾಬಾದ್
8.
ಕೆಳಗಿನ ಯಾವ ನದಿಯು ಭಾರತದ ಭೂಪ್ರದೇಶದಲ್ಲಿ ಹುಟ್ಟುತ್ತದೆ ಮತ್ತು ಕೊನೆಗೊಳ್ಳುತ್ತದೆ?
Ans: D. ಚಂಬಲ್
9.
ಕೆಳಗಿನ ಯಾವ ಮಣ್ಣು ಗರಿಷ್ಠ ನೀರಿನ ಧಾರಣ ಸಾಮರ್ಥ್ಯವನ್ನು ಹೊಂದಿದೆ?
Ans: B) ರೆಗೂರ್ ಮಣ್ಣು
10.
. ಯಾವ ಮಣ್ಣಿನಲ್ಲಿ 'ಪೊಟ್ಯಾಶ್ ಮತ್ತು ಸುಣ್ಣ' ಹೆಚ್ಚು ಸಮೃದ್ಧವಾಗಿದೆ?