Quiz 23rd Daily quiz - 2023

1.

ಇನ್ ಕಿಲಾಬ್ ಜಿಂದಾಬಾದ್ ಈ ಘೋಷಣೆಯನ್ನು ಪ್ರಪ್ರಥಮವಾಗಿ ಮಾಡಿದರು ?


2.

ಈ ಕೆಳಕಂಡ ಮೊಘಲ್ ರಾಜರಲ್ಲಿ ಒಬ್ಬರಿಗೆ ಓದುವುದು ಮತ್ತು
ಬರೆಯುವ ಕಲೆ ಗೊತ್ತಿರಲಿಲ್ಲ.




3.

ಅರಾವಳಿ ಪರ್ವತದಲ್ಲಿ ಅತೀ ಎತ್ತರವಾದ ಶಿಖರವೆಂದರೆ


4.

ದೆಹಲಿಯಿಂದ ದೇವಗಿರಿಗೆ (ದೌಲತಾಬಾದ್) ರಾಜಧಾನಿಯನ್ನು ವರ್ಗಾವಣೆ ಮಾಡಿದ್ದನ್ನು ಕುರಿತು ಯಾವ ಇತಹಾಸಕಾರ ಕೆಳಗಿನ ಹೇಳಿಕೆಯನ್ನು ನೀಡಿದ್ದು? “ಪೂರ್ಣ ಅವನತಿ ಎಂದರೆ ಆ ನಗರದ ಕಟ್ಟಡಗಳಲ್ಲಿ ಒಂದು ಬೆಕ್ಕು ಅಥವಾ ನಾಯಿಯೂ ಉಳಿದಿಲ್ಲ.”

 


5.

ಈ ಕೆಳಗಿನವರಲ್ಲಿ ಯಾವ ದೊರೆಗಳು ಪಾರಿವಾಳ ಹಾರಾಟದ ಆಟಕ್ಕೆ “ಇಷ್ಕ- ಬಾಝಿ” ಎಂಬ ಪದವನ್ನು ನೀಡಿದವರು ಯಾರು?

 


6.

ಈ ಕೆಳಗಿನ ಯಾವ ಭಕ್ತಿ ಪಂಥದ ಸಂತರಿಂದ ಬೋಧಿಸಲ್ಪಟ್ಟ ಅದ್ವೈತ ವು ಶುದ್ಧಾದ್ವೈತ ಅಥವಾ ಶುದ್ಧದ್ವೈತ ದ ರಹಿತ ಎಂದು ಕರೆಯಲ್ಪಟ್ಟಿದೆ?




7.

ಕರ್ನಾಟಕದ ಕೆಳಗಿನ ಯಾವ ಜಿಲ್ಲೆಯು “ಪದಾತಿ ಪಡೆಯ ತೊಟ್ಟಿಲು” ಎಂಬ ಅಂಕಿತ / ಉಪನಾಮವನ್ನು ಹೊಂದಿದೆ?


8.

ಈ ಕೆಳಗಿನ ಯಾವ ಪಂಚವಾರ್ಷಿಕ ಯೋಜನೆಯು 1977-78 ರಲ್ಲಿ ಜನತಾ ಪಕ್ಷದ ಸರಕಾರದಿಂದ ಅಂತ್ಯಗೊಳಿಸಲ್ಪಟ್ಟಿತು?


9.

ಫ್ರೆಂಚ್ ಅಧ್ಯಕ್ಷರ ಅಧಿಕೃತ ನಿವಾಸದ ಹೆಸರೇನು?


10.

'ವಾಲುವ ಗೋಪುರ'ವು ಈ ಕೆಳಗಿನ ಯಾವ ದೇಶದಲ್ಲಿ ನೆಲೆಸಿದೆ?