1.
ಪಂಚತಂತ್ರದ ಕರ್ತೃ ಯಾರು?
Ans: c) ದುರ್ಗಸಿಂಹ
2.
ತಾಳಿಕೋಟೆ/ರಕ್ಕಸ ತಂಗಡಿ ಕದನ ನಡೆದಿದ್ದು ಯಾವಾಗ?
Ans: c) 1565 ಡಿಸೆಂಬರ್ 25
3.
ಶಿವಪುರ ಧ್ವಜ ಸತ್ಯಾಗ್ರಹ ನಡೆದ ಜಿಲ್ಲೆ ಯಾವುದು?
Ans: c) ಮಂಡ್ಯ
4.
ಮೈಸೂರು ಚಲೋ ಚಳುವಳಿ ಪ್ರಾರಂಭವಾಗಲು ಕಾರಣ ಯಾವುದು?
Ans: c) ರಾಜ್ಯದಲ್ಲಿ ಜವಾಬ್ದಾರಿ ಸರ್ಕಾರವನ್ನು ಜಾರಿಗೆ ತರಲು ವಿಳಂಬ ಮಾಡಿದ್ದರಿಂದ
5.
1857ರ ದಂಗೆಯನ್ನು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಪ್ರತಿಪಾದಿಸಿದವರು ಯಾರು?
Ans: b) ವಿ ಡಿ ಸಾವರ್ಕರ್
6.
1913ರಲ್ಲಿ ಗದರ್ ಪಕ್ಷ ಸ್ಥಾಪಿಸಿದ ಕ್ರಾಂತಿಕಾರಿಯ ಯಾರು?
Ans: c) ಲಾಲಾ ಹರ್ ದಯಾಳ್
7.
ಸರ್ವೋದಯ ಹಾಗೂ ಭೂದಾನ ಚಳುವಳಿ ಆರಂಭಿಸಿದವರು ಯಾರು?
Ans: b) ವಿನೋಬಾ ಬಾವೆ
8.
ಜಲಿಯನ್ ವಾಲಾಬಾಗ್ ದುರಂತ ನಡೆದ ದಿನ ಯಾವುದು?
Ans: d) ಏಪ್ರಿಲ್ 13, 1919
9.
್ವಿಟ್ ಇಂಡಿಯಾ ಚಳುವಳಿಯ ಘೋಷಣೆ?
Ans: a) ಮಾಡು ಇಲ್ಲವೇ ಮಡಿ
10.
ಮಾನವ ಸಂಪನ್ಮೂಲ ಎಂದರೇನು?