Quiz 17th daily quiz - 2023

1.

ಪಂಚತಂತ್ರದ ಕರ್ತೃ ಯಾರು?


2.

ತಾಳಿಕೋಟೆ/ರಕ್ಕಸ ತಂಗಡಿ ಕದನ ನಡೆದಿದ್ದು ಯಾವಾಗ?


3.

ಶಿವಪುರ ಧ್ವಜ ಸತ್ಯಾಗ್ರಹ ನಡೆದ ಜಿಲ್ಲೆ ಯಾವುದು?


4.

ಮೈಸೂರು ಚಲೋ ಚಳುವಳಿ ಪ್ರಾರಂಭವಾಗಲು ಕಾರಣ ಯಾವುದು?


5.

1857ರ ದಂಗೆಯನ್ನು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಪ್ರತಿಪಾದಿಸಿದವರು ಯಾರು?


6.

1913ರಲ್ಲಿ ಗದರ್ ಪಕ್ಷ ಸ್ಥಾಪಿಸಿದ ಕ್ರಾಂತಿಕಾರಿಯ ಯಾರು?


7.

ಸರ್ವೋದಯ ಹಾಗೂ ಭೂದಾನ ಚಳುವಳಿ ಆರಂಭಿಸಿದವರು ಯಾರು?


8.

ಜಲಿಯನ್ ವಾಲಾಬಾಗ್ ದುರಂತ ನಡೆದ ದಿನ ಯಾವುದು?


9.

 ಕ್ವಿಟ್ ಇಂಡಿಯಾ ಚಳುವಳಿಯ ಘೋಷಣೆ?


10.

ಮಾನವ ಸಂಪನ್ಮೂಲ ಎಂದರೇನು?


11.

ಮಾನವ ಸಂಪನ್ಮೂಲ ಎಂದರೇನು?